top of page


ಪರಿಪೂರ್ಣ ವರ: ದೇವರ ಉದ್ದೇಶ ಮತ್ತು ಸ್ವಭಾವದ ಧ್ಯಾನ
ಕ್ರೈಸ್ತ ಜೀವನದ ಅತಿದೊಡ್ಡ ದುರಂತವೆಂದರೆ ಕಪಟಿಯಾಗಿರುವುದು (Hypocrisy). ನಾವು ಹೊರನೋಟಕ್ಕೆ ಆಧ್ಯಾತ್ಮಿಕವಾಗಿ ಕಾಣುತ್ತೇವೆ, ಆದರೆ ನ್ಯಾಯಾಸನದ ಮುಂದೆ ನಿಲ್ಲುವ ದಿನವು ಹೆಚ್ಚು ಮುಖ್ಯ ಎಂಬುದು ನಮಗೆ ಅರ್ಥವಾಗುವುದಿಲ್ಲ. ನಮ್ಮ ಮುಖವನ್ನು ಈ ಲೋಕದಲ್ಲಿ ಕಾಪಾಡಿಕೊಳ್ಳುವುದು ನಮ್ಮ ಚಿತ್ತವಾಗಿದೆ, ಆದರೆ ಪ್ರತಿಯೊಬ್ಬರೂ ಪುನಃ ಹುಟ್ಟಬೇಕು ಎಂಬುದು ದೇವರ ಚಿತ್ತವಾಗಿದೆ. ದೇವರು ನಮ್ಮನ್ನು ಹುಡುಕಿಕೊಂಡು ಬಂದದ್ದೇ ಆತನ ದೊಡ್ಡ ಪ್ರೀತಿ. ದೇವರಿಂದ ಬರುವ ಉತ್ತಮ ಮತ್ತು ಪರಿಪೂರ್ಣ ವರವೆಂದರೆ ಅದು "ಆತನೇ" (Himself). ಆತನು ಶಿಲುಬೆಯ ಮೇಲೆ ತನ್ನನ್ನೇ ನೀಡಿದನು.

Rev. Santhosh K Chacko
Apr 133 min read
bottom of page
